ಹಿಂದೂ ಸಂಸ್ಕೃತಿ ಅಳಿಯುವುದಿಲ್ಲ; ಆದರೆ ನಾವು ಧರ್ಮಾಚರಣೆ ಮಾಡದಿದ್ದರೆ ನಾವು ಉಳಿಯುವುದಿಲ್ಲ!
- ಶ್ರೀ ಗುದ್ದಲಿ ಸ್ವಾಮಿಗಳು
![]() |
| ಚಿತ್ರ ೨: ಗ್ರಂಥ ಬಿಡುಗಡೆಗೊಳಿಸುತ್ತಿರುವ ಶ್ರೀ.ಮೋಹನ ಗೌಡ, ಶ್ರೀಗುದ್ದಲಿ ಸ್ವಾಮಿ ಮತ್ತು ಕು.ಸ್ಫೂರ್ತಿ ಬೆನಕನವಾರಿ |
ಸನಾತನ ನಿರ್ಮಿತ ಗ್ರಂಥ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮ ಶಾಸ್ತ್ರ’ ಈ ಗ್ರಂಥವನ್ನು ವಕ್ತಾರರಾದ ಶ್ರೀ ಗುದ್ದಲಿ ಸ್ವಾಮಿಗಳು ಬಿಡುಗಡೆಗೊಳಿಸಿದರು.
ಶ್ರೀ ಗುದ್ದಲಿ ಸ್ವಾಮಿಗಳು ತಮ್ಮ ಮಾರ್ಗದರ್ಶನದಲ್ಲಿ, ‘ಹಿಂದೂ ಸಂಸ್ಕೃತಿ ಅಳಿಯುವುದಿಲ್ಲ; ಆದರೆ ಹಿಂದೂಗಳು ಧರ್ಮಾಚರಣೆ ಮಾಡದಿದ್ದರೆ ಉಳಿಯುವುದಿಲ್ಲ. ನಾವು ಉಳಿಯಬೇಕಾದರೆ ಧರ್ಮಾಚರಣೆ ಮಾಡಬೇಕು. ಜಗತ್ತಿನಲ್ಲಿ ಹೆಚ್ಚಿನವರು ಕೆಟ್ಟವರಿದ್ದಾರೆ ಮತ್ತು ಅವರು ನಾಶವಾಗಲಿದ್ದಾರೆ. ಏಕೆಂದರೆ ಅವರ ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ’ ಎಂದರು.

No comments:
Post a Comment